Horticulture Training : ಪ್ರತಿ ತಿಂಗಳು ₹1,750 ಶಿಷ್ಯವೇತನ & ಉಚಿತ ತೋಟಗಾರಿಕೆ ತರಬೇತಿ, ಅಪ್ಲೈ ಮಾಡಿ

Picsart 25 03 03 08 32 27 366

WhatsApp Group Telegram Group

ತೋಟಗಾರಿಕೆ ಕ್ಷೇತ್ರದಲ್ಲಿ (In the field of horticulture) ತಾಂತ್ರಿಕವಾಗಿ ಹಾಗೂ ಆರ್ಥಿಕವಾಗಿ ಪಯೋಕ್ತ ಮಾಹಿತಿ ಪಡೆದು ಸಮರ್ಥ ಕೃಷಿಕರಾಗಲು ಬಯಸುವ ಅಭ್ಯರ್ಥಿಗಳಿಗೆ ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆಯು (Department of Horticulture) 10 ತಿಂಗಳ ಉಚಿತ ತರಬೇತಿ ಒದಗಿಸುತ್ತಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ಶಿಷ್ಯವೇತನವೂ ದೊರೆಯಲಿದೆ. ತರಬೇತಿಯು ರೈತರ ಮಕ್ಕಳಿಗೆ ಮೀಸಲಾಗಿರುವುದರಿಂದ ಪೋಷಕರು ಜಮೀನಿನ ಮಾಲಿಕರಾಗಿರಬೇಕು. ಆಸಕ್ತ ಅಭ್ಯರ್ಥಿಗಳು ಈ ಮಾಹಿತಿ ಸಂಪೂರ್ಣವಾಗಿ ಓದಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ತರಬೇತಿಯ ಅವಧಿ ಮತ್ತು ಸ್ಥಳ:
ಅವಧಿ: 10 ತಿಂಗಳು (02 ಮೇ 2025 – 28 ಮೇ 2026)
ಸ್ಥಳ: ರಾಜ್ಯದ ವಿವಿಧ ತೋಟಗಾರಿಕೆ ತರಬೇತಿ ಕೇಂದ್ರಗಳು

ಅರ್ಜಿ ಸಲ್ಲಿಸಲು ಅರ್ಹತೆ:
ಶೈಕ್ಷಣಿಕ ಅರ್ಹತೆ:
ಎಸ್‌ಎಸ್‌ಎಲ್‌ಸಿ (SSLC) ಕನ್ನಡ ವಿಷಯದೊಂದಿಗೆ ಉತ್ತೀರ್ಣರಾಗಿರಬೇಕು.

ವಯೋಮಿತಿ:
ಪರಿಶಿಷ್ಟ ಜಾತಿ (SC) / ಪರಿಶಿಷ್ಟ ಪಂಗಡ (ST): 18 – 33 ವರ್ಷ
ಮಾಜಿ ಸೈನಿಕರು: 33 – 65 ವರ್ಷ
ಇತರೆ ವರ್ಗದ ಅಭ್ಯರ್ಥಿಗಳು: 18 – 30 ವರ್ಷ
ಪೋಷಕರ ರೈತ ಗುತ್ತಿಗೆ:
ಅಭ್ಯರ್ಥಿಯ ಪೋಷಕರು ಅಥವಾ ಕುಟುಂಬ ಜಮೀನಿನ ಮಾಲಿಕರಾಗಿರಬೇಕು ಮತ್ತು ಸ್ವಂತ ಕೃಷಿ ಮಾಡುತ್ತಿರುವುದು ಕಡ್ಡಾಯ.

ಸ್ವಂತ ತೋಟವನ್ನು ಅಭಿವೃದ್ಧಿಪಡಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.

ಅರ್ಜಿ ಸಲ್ಲಿಕೆ ವಿಧಾನ:
ಅರ್ಜಿ ಫಾರಂ ಪಡೆಯಲು:

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಕಛೇರಿಯಲ್ಲಿ ಲಭ್ಯ.
ಅಧಿಕೃತ ವೆಬ್‌ಸೈಟ್: horticulturedir.karnataka.gov.in
ಅರ್ಜಿಯನ್ನು ಡೌನ್‌ಲೋಡ್ ಮಾಡುವ ದಿನಾಂಕ: 01 ಮಾರ್ಚ್ 2025 – 30 ಮಾರ್ಚ್ 2025

ಅರ್ಜಿ ಶುಲ್ಕ:
ಸಾಮಾನ್ಯ ವರ್ಗ: ₹30
SC/ST ಅಭ್ಯರ್ಥಿಗಳು: ₹15

ಪಾವತಿ ವಿಧಾನ:
ಇಂಡಿಯನ್ ಪೋಸ್ಟಲ್ ಆರ್ಡರ್ (IPO) ಅಥವಾ
ಬ್ಯಾಂಕ್ ಡಿಮ್ಯಾಂಡ್ ಡ್ರಾಫ್ಟ್ (DD) – ತೋಟಗಾರಿಕೆ ಉಪ ನಿರ್ದೇಶಕರು (ಜಿಪಂ) ಅವರ ಹೆಸರಿನಲ್ಲಿ

ಅರ್ಜಿಯನ್ನು ಸಲ್ಲಿಸಬೇಕಾದ ಸ್ಥಳ:
ತೋಟಗಾರಿಕೆ ಉಪ ನಿರ್ದೇಶಕರು, ಜಿಲ್ಲಾ ಪಂಚಾಯತ್, ಧಾರವಾಡ ಕಚೇರಿ

ಕೊನೆಯ ದಿನಾಂಕ:
01 ಎಪ್ರಿಲ್ 2025, ಸಂಜೆ 5:30ರೊಳಗೆ ಅರ್ಜಿಗಳನ್ನು ಸಲ್ಲಿಸಿ.

ಶಿಷ್ಯವೇತನ (Stipend) ಮತ್ತು ಪ್ರಯೋಜನಗಳು:
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹1,750 ಶಿಷ್ಯವೇತನ ನೀಡಲಾಗುತ್ತದೆ.

ತರಬೇತಿಯು ಪೂರ್ತಿ ಉಚಿತವಾಗಿದ್ದು, ತರಬೇತಿಯ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಮತ್ತು ಲಿಖಿತ ಪರೀಕ್ಷೆಗಳು ನಡೆಸಲಾಗುತ್ತದೆ.

ಪ್ರಯೋಜನಗಳು:
ರೈತರ ಮಕ್ಕಳಿಗೆ ಉಚಿತ ತೋಟಗಾರಿಕೆ ತರಬೇತಿ.

ನೂತನ ಕೃಷಿ ತಂತ್ರಜ್ಞಾನ, ಸಮರ್ಥ ಸಂಸ್ಕರಣೆ ಮತ್ತು ಆರ್ಥಿಕವಾಗಿ ಲಾಭದಾಯಕ ಬೆಳೆಯ ಬೆಳವಣಿಗೆಯ ಕುರಿತ ಪಾಠ.

ಕೃಷಿ ಉದ್ಯಮವನ್ನು ಸುಧಾರಿಸಲು ತಾಂತ್ರಿಕ ನೆರವು.

ತರಬೇತಿಯ ನಿಯಮಗಳು:
ಶೇ.75% ಹಾಜರಾತಿ ಕಡ್ಡಾಯ (ವೈದ್ಯಕೀಯ ಕಾರಣಗಳಿಗೆ ಗರಿಷ್ಠ 30 ದಿನಗಳ ವಿನಾಯಿತಿ).

ತರಬೇತಿ ಮುಗಿದ ನಂತರ ಪ್ರಾಯೋಗಿಕ ಹಾಗೂ ಲಿಖಿತ ಪರೀಕ್ಷೆ ನಡೆಯುತ್ತದೆ.

ಅರ್ಹ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಕಚೇರಿ ದೂರವಾಣಿ: 0836-2957801
ಅಧಿಕೃತ ವೆಬ್‌ಸೈಟ್:(Official website) horticulturedir.karnataka.gov.in

ಕೊನೆಯದಾಗಿ ಹೇಳುವುದಾದರೆ,ತೋಟಗಾರಿಕೆ ಕ್ಷೇತ್ರದಲ್ಲಿ ಉಜ್ವಲ ಭವಿಷ್ಯ ಕಟ್ಟಿಕೊಳ್ಳಲು ಈ ಅವಕಾಶವನ್ನು ಗಡಿಪಾರು ಮಾಡಿಕೊಳ್ಳದೆ, ಕೊನೆಯ ದಿನಾಂಕ ಮುನ್ನ ಅರ್ಜಿಯನ್ನು ಸಲ್ಲಿಸಿ.ಮತ್ತು ಇಂತಹ ಉತ್ತಮವಾದ  ಮಾಹಿತಿಯನ್ನು ನೀವು ತಿಳಿದಮೇಲೆ  ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!